Friday, August 3, 2012

ವೈದ್ಯೋ: ನಾರಾಯಣೋ ಹರಿ:

ಸಿಡುಬು ಗೊತ್ತಿರಬಹುದಲ್ಲ.ಇವಾಗೇನೂ ಔಷದಿ ಇದೆ ಅದಕ್ಕೆ ಸರಿ.ಆದರೆ ಬಹಳ ಹಿಂದೆ ಅದಕ್ಕೆ ಈ ತರಹದ ಔಷದಿ ಇರಲಿಲ್ಲ.ಅಮ್ಮ ..,,ದೇವಿ ಅಂತೆಲ್ಲ ಹರಕೆ ಹೊತ್ಕೊಂಡೆ ಹರ ಹರ ಅಂದು ಬಿಡೋರು.ಆದರೆ ನಮ್ಮ ವೈದ್ಯಪದ್ದತಿ ನಿಜಕ್ಕೂ ಅದೊಕ್ಕೊಂದು ಔಷದಿ ಹುಡುಕಲು ಒದ್ದಾಡಿತ್ತು.ಎಲ್ಲೂ ಅದರ ಬಗ್ಗೆ ಹೇಳುವುದಿಲ್ಲ ನಮ್ಮ ಪೂರ್ವಗ್ರಹಪೀಡಿತ ಶಿಕ್ಷಣ ವ್ಯವಸ್ಥೆ ಅಷ್ಟೇ.

ಸಿಡುಬು ಬಂದಿರತ್ತಲ್ಲ ಆ ಮನುಷ್ಯನ ಮೇಲೆ ಎದ್ದಿರತ್ತಲ್ಲ ಕೀವು ತುಂಬಿದ ಗುಳ್ಳೆಗಳು.., ಅದರಿಂದ ಕೀವು ತೆಗೆದು ಅದನ್ನ ಒಣಗಿಸಿ ಪುಡಿ ಮಾಡಿ ಅದನ್ನ ವೈದ್ಯರು ಸಂರಕ್ಷಿಸಿ ಇಟ್ಟುಕೊಂಡು ಹೊಸದಾಗಿ ಸಿಡುಬು ಬಂದ ವ್ಯಕ್ತಿಗೆ ಮೂಗಿನ ಮೂಲಕ ಊದುತ್ತಿದ್ದರಂತೆ.ಅದು ಪರಿಣಾಮಕಾರಿಯೂ ಆಗಿತ್ತೆಂದು ಉಲ್ಲೇಖವಿದೆ.

ವೈದ್ಯೋ: ನಾರಾಯಣೋ ಹರಿ: ಅಂತ ಯಾಕಂತಾರೆ ಅಂತ ಇವಾಗ ಗೂತ್ತಾಗ್ತಿದೆ ಅಲ್ವ ???

No comments:

Post a Comment